ಕವಿತೆ


ವಿಯೋಗಿಯೇ ಆಗಿರಬೇಕು  ಮೊದಲ ಕವಿ 
ವ್ಯಾಕುಲತೆಯಲ್ಲೇ ಹುಟ್ಟಿರಬಹುದು ಗೀತೆ 
ನಯನಗಳಿಂದ ಹೊರಟು ಮೌನವಾಗಿ 
ಅರಿವಿಲ್ಲದೇ ಹರಿದ ಧಾರೆಯೇ ಕವಿತೆ 
- ಸುಮಿತ್ರಾನಂದನ್ ಪಂತ್ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)