ಏನು ಬರೆದಿರಿ

ಸಿ. ಪಿ. ರವಿಕುಮಾರ್ 

ಸಿ. ಪಿ. ರವಿಕುಮಾರ್

ಏನು ಬರೆದಿರಿ ಹದುಳವಿದೆ ಎಂದು 
ಲೈಕ್ ಒತ್ತಿದರೆ ನಿಮ್ಮ ಬೆರಳು ನೋಯುವುದೆ
ಕಾಮೆಂಟ್ ಮಾಡಿದರೆ ಕ್ಯಾಲೊರೀ ಕಡಿಮೆಯಾಗುವುದೇ
ಒಡನೆ ಶೇರ್ ಮಾಡಿದರೆ ಶಿರಾ ಕಹಿಯಾಗುವುದೇ
ಕೊಡಬೇಕಾಗಿಲ್ಲ ಕಾಸು ಕೊಂಡಾಡಲು 
ಕೈಯಲ್ಲಿ ಹಣವಿಲ್ಲದಿದ್ದರೆ
ಕೆಡಹಿ ಮೂಗನು ಕೊಯ್ಯದೇ ಮಾಣ್ಪನೆ 
ಮಾರ್ಕ್ ಜುಕರ್ಬರ್ಗದೇವಾ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)