ಚಿಂತೆ, ಬಿಡಿಹೂವ ಮುಡಿದಂತೆ

ಸಿ ಪಿ ರವಿಕುಮಾರ್ 




ಬಿಡಿಹೂವು ಮುಡಿದ ಸಸಿಗೆ ಏನು ಚಿಂತೆ?
ಮಸಿಯಂತೆ ದಟ್ಟವಾಗಿ ಏಳುತ್ತಿರುವ ಇಂಗಾಲದ ಹೊಗೆ
ಆಗಸದವರೆಗೂ ಅದರ ವ್ಯಾಪಕತೆ
ಹಾರಾಡುತ್ತಿವೆ ಕ್ರೌರ್ಯ, ದ್ವೇಷ, ಅರಾಜಕತೆ
ಪಂಡೋರಳ ಪಟ್ಟಿಗೆಯಿಂದ ಹೊರಬಂದ ಟೆರೋಸಾರ್ಗಳಂತೆ
ಗ್ರೀಸ್ ದೇಶದಲ್ಲಿ ಇನ್ನೊಂದು ದುರಂತ ಕತೆ ...


ನುಂಗಿಕೊಂಡು ಅರಳಿದೆಯಲ್ಲ ನಗೆಮುಗುಳು
ಏನು ನಿನ್ನ ರಹಸ್ಯ? ಕಿವಿಯಲ್ಲಿ ಹೇಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)